ಐಎಂಎಫ್‌ ಬೇಲ್ಔಟ್ ಷರತ್ತುಗಳು “ಕಲ್ಪನೆಯನ್ನೂ ಮೀರಿವೆ”, ಆದ್ರೆ ಒಪ್ಪಿಕೊಳ್ಳಲೇಬೇಕು: ತೀವ್ರ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಪಾಕ್ ಪ್ರಧಾನಿ

ಪೇಶಾವರ: ಕಲ್ಪನೆಗೂ ಮೀರಿದ ಐಎಂಎಫ್‌ ಬೇಲ್‌ಔಟ್‌ ಷರತ್ತುಗಳಿಗೆ ಸರ್ಕಾರ ಒಪ್ಪಿಗೆ ನೀಡಬೇಕು ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಶುಕ್ರವಾರ ಹೇಳಿದ್ದಾರೆ. ತಿಂಗಳುಗಳಿಂದ ಸ್ಥಗಿತಗೊಂಡಿರುವ ಪ್ರಮುಖ ಹಣಕಾಸಿನ ನೆರವನ್ನು ಪುನರುಜ್ಜೀವನಗೊಳಿಸುವ ಕೊನೆಯ ಮಾತುಕತೆಗಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನಿಯೋಗ ಮಂಗಳವಾರ ಪಾಕಿಸ್ತಾನಕ್ಕೆ ಬಂದಿಳಿದಿದೆ. ಸರ್ಕಾರವು ಐಎಂಎಫ್‌ ಸೂಚಿಸಿದಂತೆ ತೆರಿಗೆ ಹೆಚ್ಚಳ ಮತ್ತು ಸಬ್ಸಿಡಿ ಕಡಿತ … Continued

ಭಾರತದೊಂದಿಗೆ “ಶಾಶ್ವತ ಶಾಂತಿ” ಬೇಕು, ಯುದ್ಧವು ಆಯ್ಕೆಯಲ್ಲ: ಪಾಕ್ ಪ್ರಧಾನಿ

ಇಸ್ಲಾಮಾಬಾದ್: ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಎರಡೂ ದೇಶಗಳಿಗೆ ಯುದ್ಧವು ಆಯ್ಕೆಯಾಗಿಲ್ಲದ ಕಾರಣ ಮಾತುಕತೆಯ ಮೂಲಕ ಭಾರತದೊಂದಿಗೆ “ಶಾಶ್ವತ ಶಾಂತಿ” ಹೊಂದಲು ಪಾಕಿಸ್ತಾನ ಬಯಸುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಹಾರ್ವರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ನಿಯೋಗವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಶೆಹಬಾಜ್ ಷರೀಫ್, ವಿಶ್ವಸಂಸ್ಥೆ ನಿರ್ಣಯಗಳ ಪ್ರಕಾರ ಈ ಪ್ರದೇಶದಲ್ಲಿ … Continued