ಅನಿಲ್ ದೇಶ್ಮುಖ್ ವಿರುದ್ಧದ ಗಂಭೀರ ಆರೋಪಗಳಿಗೆ ಸಿಬಿಐ ತನಿಖೆ ಅಗತ್ಯ: ಸುಪ್ರೀಂ ಕೋರ್ಟ್‌

ನವ ದೆಹಲಿ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಮಾಡಿದ ಭ್ರಷ್ಟಾಚಾರ ಮತ್ತು ದುಷ್ಕೃತ್ಯದ ಆರೋಪಗಳು ‘ಗಂಭೀರ’ ಸ್ವರೂಪದ್ದಾಗಿದ್ದು ಸ್ವತಂತ್ರ ತನಿಖೆ ಅಗತ್ಯ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಆರೋಪಗಳು ಗಂಭೀರವಾಗಿವೆ, ಗೃಹ ಸಚಿವರು ಮತ್ತು ಪೊಲೀಸ್ ಆಯುಕ್ತರುಬೇರೆಯಾಗುವವರೆಗೂ ಅವರು ಒಟ್ಟಿಗೆ … Continued

ನನ್ನ ವಿರುದ್ಧದ ಆರೋಪ ಆತ್ಮರಕ್ಷಣೆಗಾಗಿ ಪರಮ್‌ ಬಿರ್‌ ಮಾಡಿದ ಪಿತೂರಿ, ಮಾನನಷ್ಟ ಮೊಕದ್ದಮೆ ಹೂಡುವೆ: ದೇಶ್ಮುಖ್

ಮುಂಬೈ: ಮುಂಬೈ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅಪ್ಪಟ ಸುಳ್ಳು ಎಂದು ಹೇಳಿರುವ ಆರೋಪವನ್ನು ಗೃಹ ಸಚಿವ ಅನಿಲ್ ದೇಶ್ಮುಖ್ ಇದು ನನ್ನ ಮತ್ತು ಮಹಾವಿಕಾಸ್ ಅಘಾಡಿ ಸರ್ಕಾರವನ್ನು ಆತ್ಮರಕ್ಷಣೆಗಾಗಿ ಅಪಖ್ಯಾತಿಗೊಳಿಸುವ ಪಿತೂರಿಯಾಗಿದೆ. ಪರಮ್‌ ಬಿರ್‌ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ. ಪ‌ರಮ್‌ ಬೀರ್ ಸಿಂಗ್ ಹೇಗೆ ಸುಳ್ಳು ಹೇಳುತ್ತಿದ್ದಾರೆ. ಸಚಿನ್ … Continued