ನೋಡನೋಡುತ್ತಿದ್ದಂತೆ ಕುಸಿದುಬಿದ್ದ ಗುಡ್ಡದ ಬೃಹತ್ ಭಾಗ, ಆದಿ ಕೈಲಾಸ ಮಾನಸ ಸರೋವರ ಯಾತ್ರೆ ಪ್ರಮುಖ ಮಾರ್ಗ ಬಂದ್ | ವೀಕ್ಷಿಸಿ
ಶುಕ್ರವಾರ ಉತ್ತರಾಖಂಡದಲ್ಲಿ ಭಾರೀ ಮಳೆಯಿಂದಾಗಿ ಬೆಟ್ಟದ ದೊಡ್ಡ ಭಾಗವು ಕುಸಿದು ಬಿದ್ದಿದ್ದು, ಇದರ ನಂತರ ಆದಿ ಕೈಲಾಸ ಮಾನಸ ಸರೋವರ ಯಾತ್ರೆಗೆ ಯಾತ್ರಾರ್ಥಿಗಳು ಬಳಸುವ ಪ್ರಮುಖ ಮಾರ್ಗವನ್ನು ಬಂದ್ ಮಾಡಲಾಯಿತು. ಶುಕ್ರವಾರ ಸಂಜೆ ನಜಾಂಗ್ ತಂಬಾ ಗ್ರಾಮದ ಬಳಿ ಭೂಕುಸಿತ ಸಂಭವಿಸಿದ ನಂತರ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದ್ದು, ಸ್ಥಳೀಯರೊಂದಿಗೆ ಕನಿಷ್ಠ 40 ಯಾತ್ರಿಕರು ತವಾಘಾಟ್ ಬಳಿ … Continued