ಭಾರೀ ಹಿಮಪಾತದ ನಡುವೆಯೇ ದೇಶದ ಹಿಮಚ್ಛಾದಿತ ದೇಶದ ಗಡಿ ಕಾಯ್ತಾರೆ ನಮ್ಮ ಸೈನಿಕರು: ಹೇಗೆ ಬಂಡೆಯಂತೆ ನಿಲ್ತಾರೆ, ಗಸ್ತು ತಿರುಗ್ತಾರೆ…! ವೀಕ್ಷಿಸಿ

ನವದೆಹಲಿ: ಇಡೀ ಉತ್ತರ ಭಾರತ ತೀವ್ರ ಚಳಿಯಿಂದ ತತ್ತರಿಸಿದೆ. ಎತ್ತರದ ಪ್ರದೇಶಗಳಲ್ಲಿನ ಪರಿಸ್ಥಿತಿಯಂತೂ ಇನ್ನಷ್ಟು ಕಠಿಣವಾಗಿದೆ, ತಾಪಮಾನವು  ಶೂನ್ಯ ಮಟ್ಟಕ್ಕೆ ಇಳಿಯುತ್ತದೆ. ಅಂತಹ ವಾತಾವರಣದಲ್ಲಿ ಹೊರಗೆ ಹೋಗುವುದನ್ನು ಕಲ್ಪಿಸಿಕೊಳ್ಳುವುದು ಸಹ ಕಷ್ಟ; ಚಳಿಗೆ ಹೆಪ್ಪುಗಟ್ಟಿ ಸಾಯುವ ಭಯ ಸಹ ಎದುರಾಗುತ್ತದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಹಿಮಚ್ಛಧಿತ ಗಡಿಪ್ರದೇಶಗಳಲ್ಲಿ ಭಾರತೀಯ ಸೇನೆಯ ಸೈನಿಕರು ದೇಶವನ್ನು ಕಾಪಾಡುವಲ್ಲಿ ನಿರತರಾಗಿದ್ದಾರೆ, … Continued