ದಾಂಪತ್ಯ ಜಗಳದಲ್ಲಿ ಉದ್ಯೋಗದಾತರಿಗೆ ಹೆಂಡತಿ ದೂರು ನೀಡುವುದು ಏಕೆ..? ಈ ಪ್ರವೃತ್ತಿಗೆ ಸುಪ್ರೀಂ ಕೋರ್ಟ್ ಕಳವಳ

ನವದೆಹಲಿ: ದಾಂಪತ್ಯ ಕಲಹದ ವೇಳೆ ಪತಿಯ ಕಂಪನಿ ಅಥವಾ ಉದ್ಯೋಗದಾತರಿಗೆ (ಉದ್ಯೋಗ ಕೊಡುವವರಿಗೆ) ದೂರು ನೀಡುವ ಹೆಂಡತಿಯರ ಪ್ರವೃತ್ತಿಯ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಇಂತಹ ದೂರುಗಳು ಗಂಡನ ಕೆಲಸವನ್ನೇ ಕಳೆದುಕೊಳ್ಳುವಂತೆ ಮಾಡಿ, ಅಂತಿಮವಾಗಿ ಪತ್ನಿಯ ಜೀವನಾಂಶದ ಹಕ್ಕುಗಳ (Maintenance) ಮೇಲೆ ಪರಿಣಾಮ ಬೀರಬಹುದು ಎಂದು ನ್ಯಾಯಾಲಯ ಗಮನಿಸಿದೆ. ನ್ಯಾಯಮೂರ್ತಿ ಬಿ.ವಿ. ನಾಗರತ್ನ … Continued