ಮದುವೆಯಾದ 12 ವರ್ಷಗಳ ನಂತರ ದಾಂಪತ್ಯ ಜೀವನದಿಂದ ಬೇರೆಯಾದ ನಟಿ ಇಶಾ ಡಿಯೋಲ್-ಭರತ ತಖ್ತಾನಿ : ವರದಿ

ನವದೆಹಲಿ: ತಮ್ಮ ವಿಚ್ಛೇದನದ ವದಂತಿಗಳ ನಡುವೆ, ನಟಿ ಇಶಾ ಡಿಯೋಲ್ ಮತ್ತು ಭರತ ತಖ್ತಾನಿ ಅವರು ದಾಂಪತ್ಯ ಜೀವನದಿಂದ ಬೇರ್ಪಡುತ್ತಿರುವುದನ್ನು ಖಚಿತಪಡಿಸಿದ್ದಾರೆ ಎಂದು ವರದಿಯಾಗಿದೆ. 12 ವರ್ಷಗಳ ದಾಂಪತ್ಯ ಜೀವನಕ್ಕೆ ಈ ಜೋಡಿ ವಿಚ್ಛೇದನ ಘೋಷಿಸಿದ್ದಾರೆ. ತಮ್ಮ ವಿಚ್ಛೇದನವು “ಸೌಹಾರ್ದಯುತವಾಗಿದೆ” ಎಂದು ಅವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದೆಹಲಿ ಟೈಮ್ಸ್ ವರದಿ ಮಾಡಿದಂತೆ, “ನಾವು ಪರಸ್ಪರ … Continued

ಪ್ರೀತಿ ಸಾಯುವುದಿಲ್ಲ…?! : ಸಿನಿಮಾ ಕತೆಯಂತೆ ವಿಚ್ಛೇದನ ಪಡೆದು 5 ವರ್ಷಗಳ ನಂತರ ಮತ್ತೆ ಮದುವೆಯಾದ ದಂಪತಿ ; ಕಾರಣ ಇಲ್ಲಿದೆ

ಗಾಜಿಯಾಬಾದ್‌ : 2018 ರಲ್ಲಿ ವಿಚ್ಛೇದನ ಪಡೆದಿದ್ದ ಗಾಜಿಯಾಬಾದ್‌ನ ಕೌಶಂಬಿ ದಂಪತಿ ಇತ್ತೀಚೆಗೆ ಮತ್ತೆ ವಿವಾಹವಾಗುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಪತಿ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಮತ್ತೆ ಒಂದಾಗಿದ್ದಾರೆ. .ವಿನಯ ಜೈಸ್ವಾಲ್ ಮತ್ತು ಪೂಜಾ ಚೌಧರಿ 2012 ರಲ್ಲಿ ವಿವಾಹವಾದರು ಆದರೆ ಮದುವೆಯಾದ ಒಂದು ವರ್ಷದಲ್ಲಿ ಅವರ ನಡುವೆ ಭಿನ್ನಾಭಿಪ್ರಾಯಗಳು ಉಂಟಾದವು. … Continued

ವಿಚ್ಛೇದನ ಪಡೆದ ಸಾರಾ ಅಬ್ದುಲ್ಲಾ-ಸಚಿನ್ ಪೈಲಟ್ : ಚುನಾವಣಾ ಅಫಿಡವಿಟ್ ನಲ್ಲಿ ಬಹಿರಂಗ

ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ಅವರ ಪತ್ನಿ ಸಾರಾ ಅಬ್ದುಲ್ಲಾ ಅವರು ಸುಮಾರು ಎರಡು ದಶಕಗಳ ದಾಂಪತ್ಯದ ನಂತರ ಬೇರ್ಪಟ್ಟಿದ್ದಾರೆ ಎಂದು ಅವರ ಚುನಾವಣಾ ಅಫಿಡವಿಟ್ ಬಹಿರಂಗಪಡಿಸಿದೆ. 46 ವರ್ಷದ ಸಚಿನ್‌ ಪೈಲಟ್ ಮಂಗಳವಾರ ಟೋಂಕ್ ವಿಧಾನಸಭಾ ಕ್ಷೇತ್ರದಿಂದ ಮುಂಬರುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಚುನಾವಣಾ ಅಫಿಡವಿಟ್‌ ನಲ್ಲಿ ಸಂಗಾತಿಯ ವಿವರಗಳನ್ನು … Continued

ʼ ವಿಚ್ಛೇದಿತ ಮಹಿಳೆ ʼ ಕಳಂಕದೊಂದಿಗೆ ಸಾಯಲು ಬಯಸುವುದಿಲ್ಲ’: 82 ವರ್ಷದ ಪತ್ನಿ ಆಶಯವನ್ನು ಗೌರವಿಸಿ ವಿಚ್ಛೇದನದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ : ಕಳೆದ 27 ವರ್ಷಗಳಿಂದ ವೈವಾಹಿಕ ಭಿನ್ನಾಭಿಪ್ರಾಯದಿಂದ ಹೋರಾಡುತ್ತಿದ್ದ ಮತ್ತು ಪತ್ನಿಯ ಭಾವನೆಗಳಿಗೆ ಮಣಿದು ಕಳೆದ ವಿವಾಹವಾಗಿ 60 ವರ್ಷ ಕಳೆದಿದ್ದ ದಂಪತಿಗೆ (87 ವರ್ಷದ ಪತಿ ಮತ್ತು 82 ವರ್ಷದ ಪತ್ನಿ) ವಿಚ್ಛೇದನ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಜೀವನದ ಕೊನೆಯ ಹಂತದಲ್ಲಿ ತನ್ನ ಗಂಡನನ್ನು ಒಂಟಿಯಾಗಿ ಬಿಡಲು ಬಯಸುವುದಿಲ್ಲ ಮತ್ತು “ವಿಚ್ಛೇದಿತ” … Continued

ಏಕರೂಪ ನಾಗರಿಕ ಸಂಹಿತೆಗೆ 67.2% ಮುಸ್ಲಿಂ ಮಹಿಳೆಯರ ಬೆಂಬಲ: ಸರ್ವೆಯಲ್ಲಿ ಬಹಿರಂಗ

ಕನಿಷ್ಠ 67.2% ಮುಸ್ಲಿಂ ಮಹಿಳೆಯರು ಮದುವೆ, ವಿಚ್ಛೇದನ, ದತ್ತು ಮತ್ತು ಉತ್ತರಾಧಿಕಾರದಂತಹ ವೈಯಕ್ತಿಕ ವಿಷಯಗಳಿಗಾಗಿ ಎಲ್ಲಾ ಭಾರತೀಯರಿಗೂ ಒಂದೇ ತೆರನಾಗಿರುವ ಸಾಮಾನ್ಯ ಕಾನೂನನ್ನು ಬೆಂಬಲಿಸುತ್ತಾರೆ ಎಂದು ನ್ಯೂಸ್ 18 ನೆಟ್‌ವರ್ಕ್ ಪ್ರತ್ಯೇಕವಾಗಿ ನಡೆಸಿದ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಸಮೀಕ್ಷೆಯಲ್ಲಿ ಕಂಡುಬಂದಿದೆ. ಏಕರೂಪ ನಾಗರಿಕ ಸಂಹಿತೆ (UCC) ಉಲ್ಲೇಖಿಸದೆಯೇ, 884 News18 ಏಕರೂಪ ನಾಗರಿಕ ಸಂಹಿತೆ … Continued

ಈ ಕಾರಣಕ್ಕಾಗಿ ಗರ್ಭಿಣಿ ಪತ್ನಿಗೆ ಇಂಜೆಕ್ಷನ್‌ ಮೂಲಕ ಎಚ್‌ಐವಿ ಸೋಂಕಿತ ರಕ್ತ ಚುಚ್ಚಿದ ಪತಿ ಮಹಾಶಯ…!

ಅಮರಾವತಿ: ತನ್ನ ಗರ್ಭಿಣಿ ಪತ್ನಿಗೆ ವಿಚ್ಛೇದನ ನೀಡಲು ಕಾರಣ ಹುಡುಕುತ್ತಿದ್ದ ವ್ಯಕ್ತಿಯೊಬ್ಬ, ಆಕೆಗೆ ಎಚ್‌ಐವಿ ಸೋಂಕಿತ ರಕ್ತವನ್ನು ಚುಚ್ಚುಮದ್ದಿನ ರೂಪದಲ್ಲಿ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಈ ಘಟನೆ ನಡೆದಿದ್ದು, ಬಂಧಿತ ಆರೋಪಿ ಎಂ.ಚರಣ್ ನಕಲಿ ವೈದ್ಯನ ಸಹಾಯದಿಂದ ಎಚ್‌ಐವಿ ಸೋಂಕಿತ ರಕ್ತವನ್ನು ತನ್ನ ಪತ್ನಿಗೆ ಇಂಜೆಕ್ಷನ್ ಮೂಲಕ ನೀಡಿದ್ದು, ಪತ್ನಿ ನೀಡಿದ ದೂರಿನ … Continued

ಗಂಡನ ಮನೆಯಲ್ಲಿ ಶೌಚಾಲಯವಿಲ್ಲ ಎಂದು ಗಂಡನಿಗೆ ವಿಚ್ಛೇದನ ನೀಡಿದ ಪತ್ನಿ..!

ಗಾಂಧಿನಗರ: ಗುಜರಾತಿ​​ನ ಗಾಂಧಿನಗರದ ರಂದೇಶನ್​ ಗ್ರಾಮದ ದಂಪತಿ ಶೌಚಾಲಯದ ವಿಚಾರವಾಗಿ ವಿಚ್ಛೇದನ​ ಪಡೆದಿದ್ದಾರೆ. ಎಂಟು ವರ್ಷಗಳ ಹಿಂದೆ ಯುವತಿ ರಂದೇಶನ್​​ ಗ್ರಾಮದ ಯುವಕನನ್ನು ಮದುವೆಯಾಗಿದ್ದರು. ಆದರೆ ಗಂಡನ ಮನೆಯಲ್ಲಿ ಶೌಚಾಲಯ ಇಲ್ಲ ಎಂದು ಯುವತಿ ವಿಚ್ಛೇದನ ಪಡೆದಿದ್ದಾರೆ. ಯುವತಿ ಹತ್ತನೇ ತರಗತಿವರೆಗೆ ಓದಿದ್ದಾರೆ. ಗಂಡನ ಮನೆಯವರಿಗೆ 6 ಎಕರೆ ಭೂಮಿ ಇದ್ದು, ತಿಂಗಳಿಗೆ 10 ಸಾವಿರ … Continued