ನಾಳೆ ಧ್ವನಿವರ್ಧಕಗಳಲ್ಲಿ ಎಲ್ಲಿ ಆಜಾನ್ ಕೂಗಿದರೂ ಅಲ್ಲಿ ಹನುಮಾನ್ ಚಾಲೀಸಾ ಪ್ಲೇ ಮಾಡಿ : ರಾಜ್ ಠಾಕ್ರೆ

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಮಂಗಳವಾರ ಹೇಳಿಕೆ ನೀಡಿದ್ದು, ನಾಳೆ ಮೇ 4 ರಂದು ಧ್ವನಿವರ್ಧಕಗಳಲ್ಲಿ ಆಜಾನ್‌ ಕೂಗುವಲ್ಲಿ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ಹಾಕಿ ಎಂದು ಬೆಂಬಲಿಗರಿಗೆ ಹೇಳಿದ್ದಾರೆ. ನಾಳೆ, ಮೇ 4 ರಂದು, ಧ್ವನಿವರ್ಧಕಗಳು ಅಜಾನ್‌ನೊಂದಿಗೆ ಮೊಳಗುವುದನ್ನು ಕೇಳಿದರೆ, ನಾನು ಎಲ್ಲಾ ಹಿಂದೂಗಳಿಗೆ ಮನವಿ ಮಾಡುತ್ತೇನೆ; ಆ ಸ್ಥಳಗಳಲ್ಲಿ, … Continued