ಪಿಎಂ ಗರಿಬ್ ಕಲ್ಯಾಣ ಅನ್ನ ಯೋಜನೆ ವಿಸ್ತರಣೆ, ದೀಪಾವಳಿ ವರೆಗೆ ಉಚಿತ ಪಡಿತರ:ಮೋದಿ

ನವ ದೆಹಲಿ: ಅಗತ್ಯವಿರುವವರಿಗೆ ಉಚಿತ ಪಡಿತರವನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ (ಪಿಎಂಜಿಕೆಎ) ಯನ್ನು ಈ ವರ್ಷ ದೀಪಾವಳಿ ವರೆಗೆ ವಿಸ್ತರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪ್ರಕಟಿಸಿದ್ದಾರೆ. ಕೇಂದ್ರ ಯೋಜನೆಯ ಭಾಗವಾಗಿ, 80 ಕೋಟಿ ಭಾರತೀಯರು ನವೆಂಬರ್ ವರೆಗೆ ತಿಂಗಳಿಗೆ ನಿಗದಿತ ಪ್ರಮಾಣದ ಆಹಾರ ಧಾನ್ಯಗಳನ್ನು ಸ್ವೀಕರಿಸುತ್ತಾರೆ ಎಂದು ಅವರು … Continued