ಛತ್ತೀಸ್‌ಗಡ : 19 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಕ್ಸಲನ ಹತ್ಯೆ ಮಾಡಿದ ಪೊಲೀಸರು

ದಾಂತೇವಾಡ: ಛತ್ತೀಸ್‍ಘಢದ ದಾಂತೇವಾಡ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 19 ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ ನಕ್ಸಲೀಯ ಹತ್ಯೆಯಾಗಿದ್ದಾನೆ. ಕಾನೂನುಬಾಹಿರ ಚಳವಳಿಯ ಕಟೆಕಲ್ಯಾಣ ಪ್ರದೇಶ ಸಮಿತಿಯ ಸದಸ್ಯ ಬುಧ್ರಾಮ್ ಮರ್ಕಮ್ ಹತ್ಯೆಯಾಗಿದ್ದು, ಈತನ ಸುಳಿವು ಕೊಟ್ಟವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಕಾಡಿನಲ್ಲಿ ಸೋಮವಾರ ಮಧ್ಯರಾತ್ರಿ ಬಂಡುಕೋರರು ಮತ್ತು ಜಿಲ್ಲಾ ಮೀಸಲು ಪಡೆ ಮುಖಾಮುಖಿಯಾಗಿದೆ. ಅರಣ್ಯ … Continued