ಕರ್ನಾಟಕದ 12 ಪ್ರಮುಖ ನದಿಗಳ ನೀರು ಕುಡಿಯಲು ಯೋಗ್ಯವಲ್ಲ: ಮಾಲಿನ್ಯ ನಿಯಂತ್ರಣ ಮಂಡಳಿ ಆಘಾತಕಾರಿ ವರದಿ ಬಹಿರಂಗ

 ಬೆಂಗಳೂರು : ಕರ್ನಾಟಕದಾದ್ಯಂತ ನದಿಗಳ ಪರಿಸ್ಥಿತಿ ತೀವ್ರ ಕಳವಳಕ್ಕೆ ಕಾರಣವಾಗಿದೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಪಿಸಿಬಿ) ರಾಜ್ಯಾದ್ಯಂತ 12 ಪ್ರಮುಖ ನದಿಗಳ ನೀರು ಕುಡಿಯಲು ಅಪಾಯಕಾರಿ ಎಂದು ತೋರಿಸುವ ಆಘಾತಕಾರಿ ವರದಿಯನ್ನು ಬಿಡುಗಡೆ ಮಾಡಿದೆ. ಸೆಪ್ಟೆಂಬರ್‌ನಲ್ಲಿ ಈ ನದಿಗಳ ಉದ್ದಕ್ಕೂ 32 ಬಿಂದುಗಳಿಂದ ಸಂಗ್ರಹಿಸಲಾದ ಮಾದರಿಗಳು ರಾಜ್ಯದ ಯಾವುದೇ ನದಿಯೂ ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ … Continued

ಲಾಕ್‌ಡೌನ್‌ ಹೊರತಾಗಿಯೂ ಕಲ್ಮಷ ಗಾಳಿಯಿಂದ ೨೦೨೦ರಲ್ಲಿ ೫೪,೦೦೦ ಜನರ ಸಾವು

ನವದೆಹಲಿ: ಕೋವಿಡ್‌-೧೯ ಲಾಕ್‌ಡೌನ್‌ಗಳ ಹೊರತಾಗಿಯೂ ದೆಹಲಿಯಲ್ಲಿ ೨೦೨೦ರಲ್ಲಿ ದೆಹಲಿಯಲ್ಲಿ ೫೪,೦೦೦ ಜನರು ಕಳಪೆ ಗುಣಮಟ್ಟದ ವಾಯುವಿನ ಕಾರಣದಿಂದ ಮೃತಪಟ್ಟಿದ್ದಾರೆಂದು ಅಧ್ಯಯನವೊಂದು ತಿಳಿಸಿದೆ. ಕೊರೊನಾ ಲಾಕ್‌ಡೌನ್‌ ಪರಿಣಾಮವಾಗಿ ಕೆಲವು ನಗರಗಳು ಗಾಳಿಯ ಗುಣಮಟ್ಟದಲ್ಲಿ ಅಲ್ಪ ಸುಧಾರಣೆಗಳನ್ನು ಕಂಡರೆ, ದೆಹಲಿಯಲ್ಲಿನ ವಾಯುಮಾಲಿನ್ಯದ ವಿನಾಶಕಾರಿ ಪರಿಣಾಮ ಸ್ಪಷ್ಟವಾಗಿ ಗೋಚರವಗುತ್ತದೆ ಎಂದು ಗ್ರೀನ್‌ಪೀಸ್‌ ಆಗ್ನೇಯ ಏಷ್ಯಾ ಜರ್ನಲ್‌ ಪ್ರಕಟಿಸಿದೆ. ಲೈವ್ ಕಾಸ್ಟ್ … Continued