ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಗೆದ್ದಿದೆ.. ಪ್ರಶಾಂತ್ ಕಿಶೋರ್ ಚುನಾವಣಾ ತಂತ್ರಜ್ಞನ ವೃತ್ತಿ ತ್ಯಜಿಸುತ್ತಿದ್ದಾರೆ…!

ನವ ದೆಹಲಿ:ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಅದ್ಭುತ ಪ್ರದರ್ಶನದ ನಂತರ ಅನೇಕರು ಪಂದ್ಯಶ್ರೇಷ್ಠ ಎಂದು ಬಣ್ಣಿಸಿರುವ ಪ್ರಶಾಂತ್ ಕಿಶೋರ್ ಅವರು ಚುನಾವಣಾ ತಂತ್ರಜ್ಞನ ವೃತ್ತಿ ತ್ಯಜಿಸುವುದಾಗಿ ಭಾನುವಾರ ಚುನಾವಣಾ ಫಲಿತಾಂಶದ ದಿನವೇ ಪ್ರಕಟಿಸಿದ್ದಾರೆ. “ನಾನು ಮಾಡುತ್ತಿರುವುದನ್ನು ಮುಂದುವರಿಸಲು ನಾನು ಬಯಸುವುದಿಲ್ಲ. ನಾನು ಸಾಕಷ್ಟು ಮಾಡಿದ್ದೇನೆ. ವಿರಾಮ ತೆಗೆದುಕೊಂಡು ಜೀವನದಲ್ಲಿ ಇನ್ನೇನಾದರೂ ಮಾಡುವ ಸಮಯ ಇದು. … Continued