ಸಂಚಾರಿ ಆ್ಯಪ್ ಎಲ್ಲ ಮೊಬೈಲ್‌ ಗಳಿಗೂ ಕಡ್ಡಾಯವೇ? ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸ್ಪಷ್ಟನೆ

ನವದೆಹಲಿ: ‘ಸಂಚಾರ ಸಾಥಿ’ (Sanchar Saathi) ಅಪ್ಲಿಕೇಶನ್ ಬಳಕೆದಾರರಿಗೆ ಕಡ್ಡಾಯವಲ್ಲ, ಅದನ್ನು ಬಳಸಲು ಇಚ್ಛಿಸದೇ ಇದ್ದವರು ಅದನ್ನು ಡಿಲೀಟ್ ಮಾಡಬಹುದು ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ಈ ಅಪ್ಲಿಕೇಶನ್ ಅನ್ನು ಮೊಬೈಲ್‌ಗಳಲ್ಲಿ ಮೊದಲೇ ಅಳವಡಿಸಲು (Pre-install) ಕೇಂದ್ರ ಸರ್ಕಾರ ನೀಡಿದ್ದ ನಿರ್ದೇಶನವು ಖಾಸಗಿತನ ಮತ್ತು ಸರ್ಕಾರದ ಕಣ್ಗಾವಲಿನ (State Surveillance)ಬಗ್ಗೆ ವಿಪಕ್ಷಗಳಿಂದ … Continued