ರಷ್ಯಾ-ಉಕ್ರೇನ್ ಯುದ್ಧ: ಉಕ್ರೇನ್‌ನಲ್ಲಿ ಪೀಡಿತರಿಗೆ ಆಶ್ರಯ ಮನೆಯಾಗಿ ಬದಲಾದ ಭಾರತೀಯ ರೆಸ್ಟೋರೆಂಟ್…ಉಚಿತ ಊಟ..!

ಕೀವ್:‌ ರಷ್ಯಾದ ಆಕ್ರಮಣದ ಸಮಯದಲ್ಲಿ, ಕೀವ್‌ನಲ್ಲಿರುವ ಭಾರತೀಯ ರೆಸ್ಟೋರೆಂಟ್ ಭಾರತೀಯ ವಿದ್ಯಾರ್ಥಿಗಳಿಗೆ ಮತ್ತು ಉಕ್ರೇನಿಯನ್ ಪ್ರಜೆಗಳಿಗೆ ಸುರಕ್ಷಿತ ಧಾಮವಾಗಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ದಾಳಿ ಪ್ರಾರಂಭವಾದಾಗಿನಿಂದ ಮಾಲೀಕರು ಕನಿಷ್ಠ 70 ವ್ಯಕ್ತಿಗಳಿಗೆ ಆಶ್ರಯ ನೀಡಿದ್ದಾರೆ. “ಸಾಥಿಯಾ” ರೆಸ್ಟೊರೆಂಟ್‌ನ ಮಾಲೀಕ ಮನೀಶ್ ದೇವ್ ಅವರು, ಚೋಕೋಲಿವ್ಸ್‌ಕಿ ಬೌಲೆವಾರ್ಡ್‌ನ ನೆಲಮಾಳಿಗೆಯಲ್ಲಿ ರೆಸ್ಟೋರೆಂಟ್ ಇರುವುದರಿಂದ ಇದು ಒಂದು … Continued