ಬಂಧಿತ ಐಎಎಸ್ ಅಧಿಕಾರಿಯ ಮಗ ಗುಂಡು ತಗುಲಿ ಸಾವು, ಆತ್ಮಹತ್ಯೆ ಎಂದ ಪೊಲೀಸರು, ಇದು ದುಷ್ಕೃತ್ಯ ಎಂದ ಕುಟುಂಬ

ಚಂಡೀಗಡ: ಪ್ರಸ್ತುತ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಐಎಎಸ್ ಅಧಿಕಾರಿ ಸಂಜಯ್ ಪೊಪ್ಲಿ ಅವರ 27 ವರ್ಷದ ಮಗ ಶನಿವಾರ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಕುಟುಂಬವು ಇದನ್ನು ದುಷ್ಕೃತ್ಯವನ್ನು ಆರೋಪಿಸಿದೆ. ಪಂಜಾಬ್ ವಿಜಿಲೆನ್ಸ್ ಬ್ಯೂರೋ ಈ ವಾರದ ಆರಂಭದಲ್ಲಿ ನವಾನ್‌ಶಹರ್‌ನಲ್ಲಿ ಒಳಚರಂಡಿ ಪೈಪ್‌ಲೈನ್ ಹಾಕಲು ಟೆಂಡರ್‌ಗಳನ್ನು ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ … Continued