ದಾನದ ಉದ್ದೇಶ ಮತಾಂತರವಾಗಬಾರದು ಎಂದು ಹೇಳಿದ ಸುಪ್ರೀಂ ಕೋರ್ಟ್‌

ನವದೆಹಲಿ: ಬಲವಂತದ ಧಾರ್ಮಿಕ ಮತಾಂತರದ ವಿಷಯವು “ಬಹಳ ಗಂಭೀರ ವಿಷಯ” ಎಂದು ಸೋಮವಾರ ಪುನರುಚ್ಚರಿಸಿದ ಸುಪ್ರೀಂ ಕೋರ್ಟ್, ದಾನವು ಸ್ವಾಗತಾರ್ಹ, ಆದರೆ ದಾನದ ಉದ್ದೇಶವು ಮತಾಂತರವಾಗಬಾರದು ಎಂದು ಒತ್ತಿಹೇಳಿದೆ. ನ್ಯಾಯಮೂರ್ತಿ ಎಂ.ಆರ್.ಶಾ ನೇತೃತ್ವದ ಪೀಠವು ಯಾರಿಗಾದರೂ ಸಹಾಯ ಬೇಕಾದರೆ ಆ ವ್ಯಕ್ತಿಗೆ ಸಹಾಯ ಮಾಡಬೇಕು ಎಂದು ಹೇಳಿದರು ಮತ್ತು ಜನರು ವಿವಿಧ ಕಾರಣಗಳಿಗಾಗಿ ಮತಾಂತರಗೊಳ್ಳುತ್ತಾರೆ, ಆದರೆ … Continued