ಮಹಾರಾಷ್ಟ್ರದಲ್ಲಿ ಭೂಕುಸಿತ, ಮಳೆ ಸಂಬಂಧಿ ಘಟನೆಗಳಲ್ಲಿ 71 ಮಂದಿ ಸಾವು

ಮುಂಬೈ: ಭಾರಿ ಅನಾಹುತಗಳ ಸರಣಿಯಲ್ಲಿ, ಧಾರಾಕಾರ ಮಳೆಯ ನಂತರ ಮಹಾರಾಷ್ಟ್ರದ ರಾಯಗಡ, ರತ್ನಾಗಿರಿ ಮತ್ತು ಸತಾರಾ ಜಿಲ್ಲೆಗಳಲ್ಲಿ ಸಂಭವಿಸಿದ ಬೆಟ್ಟಗುಡ್ಡಗಳ ಕುಸಿತ ಮತ್ತು ಭೂಕುಸಿತಗಳಲ್ಲಿ ಕನಿಷ್ಠ 71 ಗ್ರಾಮಸ್ಥರು ಮಣ್ಣಿನಡಿಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಭೂಕುಸಿತದಿಂದ ತಾಲಿಯಾ ಗ್ರಾಮದಲ್ಲಿ (ಮಹಾದ್) 38 ಮತ್ತು ಪೋಲದಪುರದಲ್ಲಿ 11(ಎರಡೂ ರಾಯಗಡ ಜಿಲ್ಲೆಯಲ್ಲಿ), ಸತಾರಾ ಜಿಲ್ಲೆಯಲ್ಲಿ … Continued