ಮತಭೇದ ಇರಬಹುದು… ಆದರೆ ಜಗಳವಿಲ್ಲ” : ಕೇಂದ್ರ ಸರ್ಕಾರದ ಜೊತೆಗಿನ ಸಂಬಂಧದ ಬಗ್ಗೆ ಆರ್ಎಸ್ಎಸ್ ಮುಖ್ಯಸ್ಥ
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್)ದ ಸರಸಂಘಚಾಲಕ ಮೋಹನ ಭಾಗವತ ಅವರು ಬಿಜೆಪಿ ಜೊತೆಗಿನ ಸಂಬಂಧದಲ್ಲಿ ಬಿಕ್ಕಟ್ಟುಗಳಿವೆ ಎಂಬ ಊಹಾಪೋಹಗಳನ್ನು ಗುರುವಾರ ತಳ್ಳಿಹಾಕಿದ್ದಾರೆ. ಬಿಜೆಪಿ ಜೊತೆಗೆ ಮತಭೇದ ಇರಬಹುದು, ಆದರೆ ಯಾವುದೇ ಜಗಳವಿಲ್ಲ ಎಂದು ಸ್ಪಷ್ಟಪಡಿಸಿದರು. ಭಾಗವತ್ ದೆಹಲಿಯ ವಿಜ್ಞಾನ ಭವನದಲ್ಲಿ ‘ಆರ್ಎಸ್ಎಸ್ ಶತಮಾನೋತ್ಸವ ಉಪನ್ಯಾಸ ಸರಣಿ – 100 ವರ್ಷಗಳ ಸಂಘದ ಪಯಣ: ಹೊಸ ದಿಗಂತಗಳು’ … Continued