ಪಶ್ಚಿಮ ಬಂಗಾಳದ ಕಲ್ಯಾಣಕ್ಕಾಗಿ ಪ್ರಧಾನಿ ಪಾದ ಮುಟ್ಟಲು ಸಿದ್ಧ ಆದರೆ ಅವಮಾನವಾದರೆ … : ಸಭೆ ವಿವಾದದ ಬಗ್ಗೆ ಮಮತಾ ಹೇಳಿಕೆ

ಕೋಲ್ಕತ್ತಾ: ಯಾಸ್ ಚಂಡಮಾರುತದ ಕುರಿತಾದ ಪ್ರಧಾನಿ ನರೇಂದ್ರ ಮೋದಿ ಸಭೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೈರಾದ ವಿವಾದ ಈಗ ಉಲ್ಬಣಗೊಂಡಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವನ್ನು ದೂಷಿಸಿದರು ಮತ್ತು ಅವರ ಕಚೇರಿ ಮಾಧ್ಯಮಗಳಿಗೆ “ನಕಲಿ, ಏಕಪಕ್ಷೀಯ ಮತ್ತು ಪಕ್ಷಪಾತದ ಸುದ್ದಿಗಳನ್ನು” ಹರಡಿದೆ ಎಂದು ಆರೋಪಿಸಿದರು. ನಾನು ಹಾಜರಾಗಲು … Continued