ʼನಿಜವಾದ ಶಿವಸೇನೆ’ ಪ್ರಕರಣ: ಸುಪ್ರೀಂ ಕೋರ್ಟ್‌ನಲ್ಲಿ ಉದ್ಧವ್‌ ಠಾಕ್ರೆ ಬಣಕ್ಕೆ ಭಾರೀ ಹಿನ್ನಡೆ

ನವದೆಹಲಿ: ಏಕನಾಥ  ಶಿಂಧೆ ವಿರುದ್ಧದ ಹೋರಾಟದಲ್ಲಿ ಉದ್ಧವ್ ಠಾಕ್ರೆ ಅವರಿಗೆ ಭಾರೀ ಹಿನ್ನಡೆಯಾಗಿದ್ದು, ನಿಜವಾದ ಶಿವಸೇನೆ ಯಾರ ಬಣ ಎಂಬುದನ್ನು ನಿರ್ಧರಿಸಲು ಚುನಾವಣಾ ಆಯೋಗಕ್ಕೆ ತಡೆ ನೀಡುವುದಕ್ಕೆ ಸುಪ್ರೀಂಕೋರ್ಟ್ ಇಂದು, ಮಂಗಳವಾರ ನಿರಾಕರಿಸಿದೆ.ಮಹಾರಾಷ್ಟ್ರದಲ್ಲಿ “ನಿಜವಾದ” ಶಿವಸೇನೆ ಯಾರದ್ದು..? ಏಕನಾಥ ಶಿಂಧೆ ಬಣವೋ ಅಥವಾ ಉದ್ಧವ್ ಠಾಕ್ರೆ ಬಣವೋ ಎಂದು ನಿರ್ಧರಿಸಲು ಚುನಾವಣಾ ಆಯೋಗದ ಪ್ರಕ್ರಿಯೆಗಳಿಗೆ ಯಾವುದೇ … Continued