ಸಾಲುಸಾಲು ಮೀಸಲು ಬೇಡಿಕೆಗಳ ಸವಾಲಿನ ಮಧ್ಯೆ ಸಿಎಂ ಬಿಎಸ್‌ವೈ

ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ತಮ್ಮ ನಾಲ್ಕನೇ ಅವಧಿಯಲ್ಲಿಯೂ ಒಂದಿಲ್ಲ ಎಂದು ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಲೇ  ಇದ್ದಾರೆ. ಬಿಜೆಪಿಗೆ ಬೇರೆ ಪಕ್ಷಗಳಿಂದ ಬಂದ ಬಹುತೇಕ ಎಲ್ಲ ಶಾಸಕರಿಗೆ ಸಚಿವ ಸ್ಥಾನ ಕೊಟ್ಟ ನಂತರದಲ್ಲಿಯೂ ಅವರಿಗೆ ಸವಾಲು ಅಥವಾ ಬಿಕ್ಕಟ್ಟಿನ ಪರಿಸ್ಥಿತಿ ತಪ್ಪಿಲ್ಲ. ಯಡಿಯೂರಪ್ಪ ಅಧಿಕಾರದಲ್ಲಿರುವಾಗಲೆಲ್ಲ ಅವರಿಗೆ ಇಂಥ ಸವಾಲುಗಳು ಎದುರಾಗುತ್ತಲೇ ಇರುತ್ತವೆ.  ಅದಕ್ಕೇ ಅವರು ಇತ್ತೀಚಿಗೆ ವಿಧಾನಸಭೆಯಲ್ಲಿ … Continued