ಕೊಯಮತ್ತೂರು:ಬಿಲ್ ಪಾವತಿ ವಿಚಾರದಲ್ಲಿ ತೇಜಸ್ವಿ ಟ್ವೀಟ್‌ ಗೆ ರೆಸ್ಟೊರೆಂಟಿನಿಂದಲೂ ಟ್ವೀಟ್‌ ಉತ್ತರ

ಕೊಯಮತ್ತೂರು: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ವನತಿ ಶ್ರೀನಿವಾಸನ್ ಪರ ಪ್ರಚಾರಕ್ಕೆ ಕೊಯಮತ್ತೂರಿಗೆ ಬಂದಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅಲ್ಲಿನ ರೆಸ್ಟೊರೆಂಟ್ ಒಂದಕ್ಕೆ ಭೇಟಿ ನೀಡಿದ್ದು, ಬಿಲ್ ಪಾವತಿ ಸಂಬಂಧ ಟ್ವೀಟ್ ಮಾಡಿದ್ದರು. ಟ್ವೀಟ್‌ನಲ್ಲಿ ತೇಜಸ್ವಿ ಸೂರ್ಯ ಡಿಎಂಕೆ ಬಗ್ಗೆ ಉಲ್ಲೇಖಿಸಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ತೇಜಸ್ವಿ ಸೂರ್ಯ ಅವರಿಗೆ ರೆಸ್ಟೊರೆಂಟ್ … Continued