ಆರ್ಥಿಕ ಮುಗ್ಗಟ್ಟು..? ನಿವೃತ್ತ ನೌಕರರ ಬಾಕಿ ಹಣ ನೀಡಲು ಸಚಿವರ ವೇತನ 50% ಕಡಿತಕ್ಕೆ ನಿರ್ಧರಿಸಿದ ತೆಲಂಗಾಣ ಸರ್ಕಾರ…!

ಹೈದರಾಬಾದ್: ನಿವೃತ್ತ ಸರ್ಕಾರಿ ನೌಕರರ ಬಾಕಿ ಇರುವ ನಿವೃತ್ತಿ ವೇತನ ಮತ್ತು ಇತರ ಸೌಲಭ್ಯಗಳನ್ನು ನೀಡಲು ತೆಲಂಗಾಣ ಸರ್ಕಾರವು ಮುಖ್ಯಮಂತ್ರಿ ಮತ್ತು ಸಚಿವರ ವೇತನದಲ್ಲಿ 50% ಕಡಿತಗೊಳಿಸಲು ಗುರುವಾರದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಂತರ ಮಾಹಿತಿ ನೀಡಿದ ಸಚಿವ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ, “ಎಲ್ಲಾ … Continued