ತಿನ್ನಲು ಕೇಳಿದ್ದಕ್ಕೆ ತಾನು ತಂದಿದ್ದ ಒಂದು ಚಪಾತಿ ಕೊಟ್ರೂ ಮತ್ತೊಂದು ಕೊಡಲಿಲ್ಲ ಎಂದು ರಿಕ್ಷಾ ಚಾಲಕನ ಹತ್ಯೆ ಮಾಡಿದ ವ್ಯಕ್ತಿ

ನವದೆಹಲಿ: ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ಚಪಾತಿ ಹಂಚಿಕೊಳ್ಳಲು ನಿರಾಕರಿಸಿದ ರಿಕ್ಷಾ ಚಾಲಕನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಮೃತನನ್ನು 40 ವರ್ಷದ ಮುನ್ನಾ ಎಂದು ಗುರುತಿಸಲಾಗಿದೆ. “ಆರೋಪಿ ಚಿಂದಿ ಆಯುವ ಫಿರೋಜ್ ಖಾನ್ ಎಂಬಾತನನ್ನು ಕರೋಲ್ ಬಾಗ್‌ನ ಉದ್ಯಾನವನದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ, ಜುಲೈ 26 ರಂದು, … Continued