ಕೇರಳದ ಬಜೆಟ್‌: 20,000 ಕೋಟಿ ರೂ.ಗಳ ಕೋವಿಡ್ ಪುನರುಜ್ಜೀವನ ಪ್ಯಾಕೇಜ್, ಹೊಸ ತೆರಿಗೆಗಳಿಲ್ಲ

ಕೊಚ್ಚಿ: ದೇಶದಲ್ಲಿ ಕೊರೊನಾ ಎರಡನೇ ಉಲ್ಬಣ ಹೆಚ್ಚಳದಿಂದ ನಿಯಂತ್ರಣಕ್ಕಾಗಿ ಲಾಕ್​ಡೌನ್ ಜಾರಿಯಿಂದ ಕೂಲಿ ಕಾರ್ಮಿಕರು ದುರ್ಬಲರಿಗೆ ನೆರವಾಗುವ ದೃಷ್ಟಿಯಿಂದ ಅನೇಕ ರಾಜ್ಯಗಳು ಸಾವಿರಾರು ಕೋಟಿ ವಿಶೇಷ ಪ್ಯಾಕೇಜ್ ಘೋಷಿಸುತ್ತಿದೆ. ಶುಕ್ರವಾರ ಕೇರಳ ವಿಧಾನಮಂಡಲ ಅಧಿವೇಶದಲ್ಲಿ ಪರಿಷ್ಕೃತ ಬಜೆಟ್ ಸಲ್ಲಿಸಿರುವ ಕೇರಳ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ 20,000 ಕೋಟಿ ರೂ.ಮೊತ್ತದ ಕೋವಿಡ್ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. … Continued