₹7,000 ಕೋಟಿಗೆ ಬಿಸ್ಲೇರಿ ಕಂಪನಿ ಖರೀದಿಸಲಿರುವ ಟಾಟಾ: ವರದಿ

ನವದೆಹಲಿ: ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ₹7000 ಕೋಟಿಗೆ ಬಿಸ್ಲೆರಿ ಇಂಟರ್‌ನ್ಯಾಶನಲ್ ಅನ್ನು ಖರೀದಿಸಲಿದೆ. ಪ್ಯಾಕೇಜ್ಡ್ ವಾಟರ್ ಮೇಕರ್‌ನ ಅಧ್ಯಕ್ಷ ರಮೇಶ್ ಚೌಹಾಣ್ ಉಲ್ಲೇಖಿಸಿ ಎಕನಾಮಿಕ್ ಟೈಮ್ಸ್ ಪತ್ರಿಕೆ ಗುರುವಾರ ವರದಿ ಮಾಡಿದ್ದು, ಬಿಸ್ಲೆರಿ ಇಂಟರ್‌ನ್ಯಾಶನಲ್ ಇನ್ನು ಮುಂದೆ ತನ್ನದೇ ಆದ ಅಸ್ತಿತ್ವವಾಗಿ ಇರುವುದಿಲ್ಲ. ಪ್ರಮುಖ ವಿತರಣಾ ಕ್ರಮದಲ್ಲಿ, ರಮೇಶ್ ಚೌಹಾಣ್ … Continued

ಒಟ್ಟಾರೆಯಾಗಿ ರೋಗಿಗಳಿಗೆ 18,000 ಕೋಟಿ ರೂ.ಗಳಷ್ಟು ಉಳಿಸಿದ ಜನೌಷಧಿ ಯೋಜನೆ: ಆರೋಗ್ಯ ಸಚಿವ ಮಾಂಡವಿಯಾ

ನವದೆಹಲಿ: ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳು ರೋಗಿಗಳ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಇದು ಕಳೆದ 8 ವರ್ಷಗಳಲ್ಲಿ ನಾಗರಿಕರಿಗೆ 18,000 ಕೋಟಿ ರೂಪಾಯಿಗಳ ಉಳಿತಾಯಕ್ಕೆ ಸಹಾಯ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಚಿವ ಡಾ. ಮಾಂಡವಿಯಾ ಅವರು, ಎಲ್ಲರಿಗೂ ಉತ್ತಮ … Continued

ಅಮೆರಿಕದಲ್ಲಿ ಹಣದುಬ್ಬರಕ್ಕೆ ವಿಶ್ವದ ಶ್ರೀಮಂತರು ಗಡಗಡ: ಒಂದೇ ದಿನಕ್ಕೆ 80,000 ಕೋಟಿ ರೂ. ಕಳೆದುಕೊಂಡ ಜೆಫ್ ಬೆಜೋಸ್, ಮಸ್ಕ್‌ಗೂ ತಟ್ಟಿದ ಭಾರೀ ಬಿಸಿ…!

ವಾಲ್ ಸ್ಟ್ರೀಟ್‌ನಲ್ಲಿ ನಿರೀಕ್ಷಿತಕ್ಕಿಂತ ಹೆಚ್ಚಿನ ಅಮೆರಿಕದ ಹಣದುಬ್ಬರದ ಪರಿಣಾಮ ಅಮೆರಿಕದ ಶ್ರೀಮಂತ ಬಿಲಿಯನೇರ್‌ಗಳ ನಿವ್ವಳ ಮೌಲ್ಯವು ಮಂಗಳವಾರ ಹಠಾತ್‌ ಕುಸಿಯಿತು. ಜೆಫ್ ಬೆಜೋಸ್ ಅವರ ಸಂಪತ್ತು ಒಂದು ದಿನದಲ್ಲಿ $ 9.8 ಶತಕೋಟಿ(ಸುಮಾರು ₹ 80,000 ಕೋಟಿ) ರಯಷ್ಟು ಕುಸಿದಿದೆ. ಇದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಿಂದ ಟ್ರ್ಯಾಕ್ ಮಾಡಿದವರಲ್ಲಿ ಹೆಚ್ಚಿನ ಕುಸಿತವಾಗಿದೆ. ಬ್ಲೂಮ್‌ಬರ್ಗ್ ಡೇಟಾ ಪ್ರಕಾರ, … Continued

ಕೇರಳದ ಬಜೆಟ್‌: 20,000 ಕೋಟಿ ರೂ.ಗಳ ಕೋವಿಡ್ ಪುನರುಜ್ಜೀವನ ಪ್ಯಾಕೇಜ್, ಹೊಸ ತೆರಿಗೆಗಳಿಲ್ಲ

ಕೊಚ್ಚಿ: ದೇಶದಲ್ಲಿ ಕೊರೊನಾ ಎರಡನೇ ಉಲ್ಬಣ ಹೆಚ್ಚಳದಿಂದ ನಿಯಂತ್ರಣಕ್ಕಾಗಿ ಲಾಕ್​ಡೌನ್ ಜಾರಿಯಿಂದ ಕೂಲಿ ಕಾರ್ಮಿಕರು ದುರ್ಬಲರಿಗೆ ನೆರವಾಗುವ ದೃಷ್ಟಿಯಿಂದ ಅನೇಕ ರಾಜ್ಯಗಳು ಸಾವಿರಾರು ಕೋಟಿ ವಿಶೇಷ ಪ್ಯಾಕೇಜ್ ಘೋಷಿಸುತ್ತಿದೆ. ಶುಕ್ರವಾರ ಕೇರಳ ವಿಧಾನಮಂಡಲ ಅಧಿವೇಶದಲ್ಲಿ ಪರಿಷ್ಕೃತ ಬಜೆಟ್ ಸಲ್ಲಿಸಿರುವ ಕೇರಳ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ 20,000 ಕೋಟಿ ರೂ.ಮೊತ್ತದ ಕೋವಿಡ್ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. … Continued