ಸರ್ಕಾರದಿಂದ ತಮಿಳುನಾಡು ದೇವಸ್ಥಾನಗಳ ಮುಕ್ತಿ: ಹೈಕೋರ್ಟ್ ಮೆಟ್ಟಿಲೇರಿದ ಸದ್ಗುರು

ಚೆನ್ನೈ: ಇಶಾ ಫೌಂಡೇಷನ್​​ನ ಸಂಸ್ಥಾಪಕ ಸದ್ಗುರು ತಮಿಳುನಾಡು ಸರ್ಕಾರದ ವಿರುದ್ಧ ಮದ್ರಾಸ್​ ಹೈಕೋರ್ಟ್​​ನಲ್ಲಿ ಪಿಐಎಲ್​ ಅರ್ಜಿ ಸಲ್ಲಿಸಿದ್ದಾರೆ. ಹಿಂದೂ ದೇವಾಲಯಗಳನ್ನು ಸರ್ಕಾರದಿಂದ ಮುಕ್ತಿಗೊಳಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ಕೆಲ ತಿಂಗಳುಗಳಿಂದ ‘ಫ್ರೀ ತಮಿಳುನಾಡು ಟೆಂಪಲ್ಸ್​’ಎಂಬ ಸದ್ಗುರು ಅಭಿಯಾನ ಆರಂಭಿಸಿದ್ದರು. ತಮಿಳುನಾಡಿನಲ್ಲಿರುವ 44 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳನ್ನು ಸರ್ಕಾರದ ಸುಪರ್ದಿಗೆಯಿಂದ ಮುಕ್ತಿಗೊಳಿಸಿ ಎಂದು ಆಗ್ರಹಿಸಿದ್ದರು. ಸದ್ಗುರು ಈ … Continued