ಮಥುರಾ-ವೃಂದಾವನದ 10 ಕಿಮೀ ವ್ಯಾಪ್ತಿಯಲ್ಲಿ ಮದ್ಯ, ಮಾಂಸ ಮಾರಾಟ ನಿಷೇಧ, ಈ ಪ್ರದೇಶ ತೀರ್ಥಕ್ಷೇತ್ರವೆಂದು ಘೋಷಣೆ

ಲಕ್ನೊ: ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಶುಕ್ರವಾರ ಮಥುರಾ-ವೃಂದಾವನದ ಸುತ್ತಲಿನ 10 ಕಿಮೀ ಪ್ರದೇಶದಲ್ಲಿ ಮದ್ಯ, ಮಾಂಸ ಮಾರಾಟವನ್ನು ನಿಷೇಧಿಸಿದೆ. ಸರ್ಕಾರವು ಈ ಪ್ರದೇಶವನ್ನು ‘ತೀರ್ಥಕ್ಷೇತ್ರ’ ಎಂದು ಘೋಷಿಸಿದೆ. ಈ ನಿರ್ಧಾರವನ್ನು ಇಂದು (ಶುಕ್ರವಾರ) ಮುಖ್ಯ ಸಚಿವಾಲಯಗಳ ಕಚೇರಿ ಪ್ರಕಟಿಸಿದೆ. ಈ ಪ್ರದೇಶದಲ್ಲಿ ಬೀಳುವ ಒಟ್ಟು 22 ವಾರ್ಡ್‌ಗಳನ್ನು ತೀರ್ಥಕ್ಷೇತ್ರವೆಂದು ಘೋಷಿಸಲಾಗಿದೆ ಎಂದು … Continued