ವಿಭೂತಿ ಇಟ್ಟುಕೊಂಡಿದ್ದಕ್ಕೆ ವಿದ್ಯಾರ್ಥಿನಿಗೆ ಕತ್ತೆ ಎಂದು ಅವಹೇಳನ ಮಾಡಿದ ಶಿಕ್ಷಕಿ, ಶಾಲೆಯಲ್ಲಿ ಇಬ್ಬರು ಶಿಕ್ಷಕಿಯರ ವಿರುದ್ಧ ಕ್ರೈಸ್ತ ಧರ್ಮ ಪ್ರಚಾರದ ಆರೋಪ

ತಿರುಪ್ಪೂರ್‌: ತಮಿಳುನಾಡಿನ ತಿರುಪ್ಪೂರ್‌ನ ಸರ್ಕಾರಿ ಶಾಲೆಯ 6 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ಧಾರ್ಮಿಕ ಗುರುತಿನ ಮೇಲೆ ಇಬ್ಬರು ಶಿಕ್ಷಕರು ಬಲವಂತವಾಗಿ ಮತಾಂತರ ಮಾಡಲು ಪ್ರಯತ್ನಿಸಿದ್ದಾರೆ ಮತ್ತು ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾಳೆ. ತಾನು ವಿಭೂತಿ ಇಟ್ಟುಕೊಂಡಿದ್ದಕ್ಕೆ ಶಿಕ್ಷಕಿ ತನಗೆ ಕತ್ತೆ ಎಂದು ಕರೆದಿದ್ದಾರೆ, ಒಮ್ಮೆ ಅವಳು ನೀರಿನಲ್ಲಿ ಕೈಯಿಟ್ಟು ಯೇಸುವಿನ ಬಗ್ಗೆ ಹೇಳಿದರು. … Continued