ಮತಾಂತರ ವಿರೋಧಿ ಮಸೂದೆಗೆ ಆತಂಕ: ಸಂವಿಧಾನ ಮತಾಂತರ ನಿರ್ಬಂಧಿಸುವುದಿಲ್ಲ ಎಂದ ಬೆಂಗಳೂರು ಆರ್ಚ್‌ಬಿಷಪ್

ಬೆಂಗಳೂರು: ಕರ್ನಾಟಕ ಸರ್ಕಾರವು ಮುಂದಿನ ದಿನಗಳಲ್ಲಿ ಮಂಡಿಸಲಿರುವ ಮತಾಂತರ ವಿರೋಧಿ ಮಸೂದೆಯ ಬಗ್ಗೆ ಕ್ರೈಸ್ತ ಸಮುದಾಯವು ಆತಂಕಕ್ಕೊಳಗಾಗಿದೆ ಎಂದು ಬೆಂಗಳೂರು ಆರ್ಚ್ ಬಿಷಪ್ ಪೀಟರ್ ಮಚಾಡೋ ಶನಿವಾರ ಹೇಳಿದ್ದಾರೆ. ಅಂತಹ ಮಸೂದೆಯು ರಾಜ್ಯದಲ್ಲಿ ಕೋಮು ಅಶಾಂತಿಯನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಪೀಟರ್ ಮಚಾಡೊ, “ನಾವು ಕ್ರೈಸ್ತರು ಮತಾಂತರ ವಿರೋಧಿ ಮಸೂದೆಯ ಬಗ್ಗೆ … Continued