ನವಜೋತ್ ಸಿಧು ಹಣಕ್ಕಾಗಿ ತಾಯಿಯನ್ನೇ ತೊರೆದ ಕ್ರೂರ ವ್ಯಕ್ತಿ: ಸಹೋದರಿ ಸುಮನ್

ಚಂಡೀಗಢ: ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಹಣದ ಆಸೆಗಾಗಿ ವೃದ್ಧಾಪ್ಯದಲ್ಲಿದ್ದ ತಾಯಿಯನ್ನೇ ತೊರೆದಿದ್ದಾರೆ ಎಂದು ಅವರ ಹಿರಿಯ ಸಹೋದರಿ ಸುಮನ್ ತುರ್ ಆರೋಪಿಸಿದ್ದಾರೆ.ಅಮೆರಿಕದಲ್ಲಿರುವ ಸುಮನ್ ತುರ್ ಅವರು ನವಜೋತ್ ಸಿಧು ಅವರನ್ನು “ಕ್ರೂರ ವ್ಯಕ್ತಿ” ಎಂದು ಬಣ್ಣಿಸಿದ್ದಾರೆ. ಸುಮನ್ ತುರ್ ಪ್ರಸ್ತುತ ಚಂಡೀಗಢದಲ್ಲಿದ್ದು, ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1986ರಲ್ಲಿ ತಮ್ಮ ತಂದೆ … Continued