ಗೋವಿನ ಸಗಣಿಯಿಂದ ಪೇಂಟ್ ತಯಾರಿಕೆ..! : ದೇಶದ ಮೊದಲ ಘಟಕ ಕಾರ್ಯಾರಂಭ..!!

ನವದೆಹಲಿ: ಮಾನವನಿಗೆ ಹಾನಿಯುಂಟು ಮಾಡುವ ರಾಸಯನಿಕಗಳಿದ ಸಿದ್ಧವಾಗುತ್ತಿರುವ ಬಣ್ಣಗಳ ಮಧ್ಯೆ ಸಗಣಿಯಿಂದ ಪೇಂಟ್ ತಯಾರಿಸುವ ಭಾರತದ ಮೊದಲ ಹಾಗೂ ಏಕೈಕ ಖಾದಿ ಪ್ರಾಕೃತಿಕ ಪೇಂಟ್ ನ ಹೊಸ ಸ್ವಯಂಚಾಲಿತ ಉತ್ಪಾದನಾ ಘಟಕ ಮಂಗಳವಾರ ಜೈಪುರದಲ್ಲಿ ಕಾರ್ಯಾರಂಭಗೊಂಡಿದೆ. ಖಾದಿ ಪ್ರಾಕೃತಿಕ ಪೇಂಟ್ ನ ಹೊಸ ಸ್ವಯಂಚಾಲಿತ ಉತ್ಪಾದನಾ ಘಟಕವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ವರ್ಚುವಲ್ … Continued