‘ಅತ್ಯಾಚಾರವನ್ನು ಆನಂದಿಸಿ’ ಹೇಳಿಕೆ: ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ವಿರುದ್ಧ ನಿರ್ಭಯಾ ತಾಯಿ ವಾಗ್ದಾಳಿ

ನವದೆಹಲಿ: ಕರ್ನಾಟಕದ ಶಾಸಕ ಕೆ.ಆರ್. ರಮೇಶಕುಮಾರ್ ಅವರು “ಅತ್ಯಾಚಾರ ಅನಿವಾರ್ಯವಾದಾಗ, ಮಲಗಿ ಆನಂದಿಸಿ” ಎಂದು ಹೇಳಿಕೆಯನ್ನು 2012ರ ದೆಹಲಿಯ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ನಿರ್ಭಯಾ ತಾಯಿ ಖಂಡಿಸಿದ್ದು ಹೇಳಿಕೆಯನ್ನು “ಸಮಾಜದ ಮೇಲಿನ ಅಗೌರವದ ಕಳಂಕ” ಎಂದು ಹೇಳಿದ್ದಾರೆ. ಅಲ್ಲದೆ ರಮೇಶಕುಮಾರ ಅವರನ್ನು ಅಮಾನತು ಮಾಡಿ ಎಂದು ಒತ್ತಾಯಿಸಿದ್ದಾರೆ. . ಶಾಸಕರು ತಮ್ಮ ಅತಿರೇಕದ ಕಾಮೆಂಟ್‌ನೊಂದಿಗೆ ಸಮಾಜಕ್ಕೆ … Continued