ನವೆಂಬರ್ 29 ರಂದು 500 ರೈತರು 30 ಟ್ರ್ಯಾಕ್ಟರ್ಗಳಲ್ಲಿ ದೆಹಲಿಗೆ: ರಾಕೇಶ್ ಟಿಕಾಯತ್
ನವದೆಹಲಿ: ನವೆಂಬರ್ 29 ರಂದು 500 ರೈತರು 30 ಟ್ರ್ಯಾಕ್ಟರ್ಗಳಲ್ಲಿ ದೆಹಲಿಗೆ ತಲುಪಲಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಈ ಹಿಂದೆ ಕೇಂದ್ರವು ಇತ್ತೀಚೆಗೆ ಘೋಷಿಸಿದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯ ಮೊದಲ ವಾರ್ಷಿಕೋತ್ಸವದ ನಿಮಿತ್ತ ನವೆಂಬರ್ 26 ರಂದು ನಡೆಯಲಿರುವ ಸಭೆಯ ನಂತರ ಇದಕ್ಕೆ ಸಂಬಂಧಿಸಿದ … Continued