ಸಂಪೂರ್ಣ ತಿರಸ್ಕರಿಸಬೇಕಾಗಿಲ್ಲ.. ವಿವಾದಾತ್ಮಕ ಭಾಗ ತೆಗೆದುಹಾಕಿ ಕೃಷಿ ಕಾಯ್ದೆ ಜಾರಿಗೆ ತರಬಹುದು’ ಎಂದ ಶರದ್‌ ಪವಾರ್‌

ನವದೆಹಲಿ; ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕಾಗಿಲ್ಲ. ಬದಲಾಗಿ, ವಿವಾದಾತ್ಮಕ ಭಾಗಗಳನ್ನು ತೆಗೆದುಹಾಕಿ ಜಾರಿಗೆ ತರಬಹುದು ಎಂಬ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ ಅಭಿಪ್ರಾಯವನ್ನು ಕೇಂದ್ರವು ಶುಕ್ರವಾರ ಸ್ವಾಗತಿಸಿದೆ. ‘ಆರು ತಿಂಗಳಿನಿಂದ ಆಂದೋಲನ ನಡೆಸುತ್ತಿರುವ ರೈತರಿಗೆ ಸಮಸ್ಯೆಯೆಂದು ತೋರುವ ಈ ಕಾನೂನಿನ ಭಾಗಗಳನ್ನು ಮರುಪರಿಶೀಲಿಸಲು ನರೇಂದ್ರ ಮೋದಿ ಸರ್ಕಾರ ಸಿದ್ಧವಿದೆ,” ಎಂದು ಕೇಂದ್ರ ಕೃಷಿ … Continued