ತಮ್ಮ ಕುಟುಂಬ ದೇಶಬಿಟ್ಟು ಹೋಗಲು ಸುರಕ್ಷಿತ ನಿರ್ಗಮನದ ಷರತ್ತು ಮುಂದಿಟ್ಟ ಶ್ರೀಲಂಕಾ ಅಧ್ಯಕ್ಷ ರಾಜಪಕ್ಸ: ಮೂಲಗಳು

ಕೊಲಂಬೊ: ಘಟನೆಗಳ ಅನಿರೀಕ್ಷಿತ ತಿರುವಿನಲ್ಲಿ, ಶ್ರೀಲಂಕಾ ಅಧ್ಯಕ್ಷ ಗೊತಬಯ ರಾಜಪಕ್ಸೆ ಅವರು ತಮ್ಮ ಕುಟುಂಬವು ದೇಶದಿಂದ ಪಲಾಯನ ಮಾಡಲು ಸುರಕ್ಷಿತ ನಿರ್ಗಮನಕ್ಕೆ ಅವಕಾಶ ನೀಡುವವರೆಗೆ ರಾಜೀನಾಮೆ ನೀಡುವುದಿಲ್ಲ ಎಂದು ಸುಳಿವು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಪ್ರತಿಪಕ್ಷಗಳೊಂದಿಗೆ ಮಾತುಕತೆ ನಡೆಯುತ್ತಿದೆ, ಆದರೆ ಯಾವುದೇ ಪಕ್ಷವು ಈ ಸಲಹೆಯನ್ನು ಸ್ವೀಕರಿಸಲು ಸಿದ್ಧವಾಗಿಲ್ಲ. ಮೂರು ದಿನಗಳ … Continued