ಕಾಂಗ್ರೆಸ್‌ ಮೈತ್ರಿ ತೊರೆದು ಶಿವಸೇನೆ ದೂರವಾಗಲಿದೆಯೇ? ಸಾವರ್ಕರ್-ಹಿಂದುತ್ವದಲ್ಲಿ ರಾಜಿ ಇಲ್ಲ ಎಂದು ರಾವತ್ ಹೇಳಿಕೆ ನಂತರ ಹರಡಿದ ಊಹಾಪೋಹ

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯು ಮಹಾ ವಿಕಾಸ್ ಅಘಾಡಿ (ಎಂವಿಎ) ಯ ಭಾಗವಾಗಿದ್ದರೂ ಸಹ ವೀರ್‌ ಸಾವರ್ಕರ್ ಮತ್ತು ಹಿಂದುತ್ವದ ಪ್ರಮುಖ ಸೈದ್ಧಾಂತಿಕ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಶಿವಸೇನೆ ರಾಜ್ಯಸಭಾ ಸಂಸದ ಸಂಜಯ್ ರಾವತ್ ಮಂಗಳವಾರ ಹೇಳಿದ್ದಾರೆ. ಶಿವಸೇನೆಯ ಈ ನಿಲುವು ಕಾಂಗ್ರೆಸ್ ಜೊತೆಗಿನ ಮೈತ್ರಿಯ ಮೇಲೆ ಪರಿಣಾಮ ಬೀರಲಿದೆಯೇ? ರಾವತ್ ಹೇಳಿಕೆಯು … Continued