ರಾಸಲೀಲೆ ಸಿಡಿ ಹಿಂದೆ ಕನಕಪುರದ ಷಡ್ಯಂತ್ರ: ಸಚಿವ ಯೋಗೇಶ್ವರ ಹೊಸ ಬಾಂಬ್‌..

ಬೆಂಗಳೂರು: ತಮ್ಮ ಹೇಳಿಕೆಗಳಿಂದಾಗಿ ಸದಾ ಸುದ್ದಿಯಲ್ಲಿರುವ ಸಚಿವ ಯೋಗೇಶ್ವರ ಈಗ ಮತ್ತೊಂದು ರಾಜಕೀಯ ಬಾಂಬ್‌ ಸಿಡಿಸಿದ್ದಾರೆ. ಮಾಜಿ ಸಚಿವರ ವಿರುದ್ಧದ ರಾಸಲೀಲೆ ವಿಡಿಯೋ ಹಿಂದೆ ಕನಕಪುರದ ಷಡ್ಯಂತ್ರವಿದೆ ಎಂದು ಅವರು ಹೊಸ ರಾಜಕೀಯ ಬಾಂಬ್ ಸ್ಫೋಟ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಯೋಗೇಶ್ವರ, ಈ ಸಿಡಿ ಪ್ರಕರಣಕ್ಕೂ ಕನಕಪುರಕ್ಕೂ ನಂಟಿದೆ. ಈ ಸಿಡಿ ಹೊರಬರಲು ಕನಕಪುರ, … Continued