ಶಿವರಾತ್ರಿ ದಿನವಾದ ಇಂದು ಮಹಾಕುಂಭ 2025 ಮುಕ್ತಾಯ

ಲಕ್ನೊ: 45 ದಿನಗಳ ಮಹಾ ಕುಂಭ ವಿಶ್ವದ ಅತಿದೊಡ್ಡ ಧಾರ್ಮಿಕ ಸೇರುವಿಕೆಗಳಲ್ಲಿ ಒಂದಾಗಿದೆ. ಇಂದು, ಬುಧವಾರ ಶಿವರಾತ್ರಿಯಂದು ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಅಂತಿಮ ಸ್ನಾನದೊಂದಿಗೆ ಇದು ಮುಕ್ತಾಯಗೊಳ್ಳಲಿದೆ. ಈವರೆಗೆ, ಸಮಾಜದ ಪ್ರತಿ ಸ್ತರದಿಂದ ದಾಖಲೆಯ 63.36 ಕೋಟಿ ಜನರು ಗಂಗಾ, ಯಮುನಾ ಮತ್ತು ದೀರ್ಘಕಾಲದಿಂದ ಗುಪ್ತಗಾಮಿನಿಯಾದ ನದಿಗಳ ಸಂಗಮ ಸ್ಥಳ. ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಪವಿತ್ರ … Continued

ಶ್ರೀ ಸಿದ್ಧಾರೂಢಮಠ ಒಂದು ಅವಲೋಕನ

(ಶಿವರಾತ್ರಿ ನಿಮಿತ್ತ ಲೇಖನ) ದೇಶದಲ್ಲಿರುವ ಅನೇಕ ಮಹಾತ್ಮರು, ಸಂತರು, ದಾರ್ಶನಿಕರು, ಚಿಂತಕರು ಜನರನ್ನು ಸನ್ಮಾರ್ಗದಲ್ಲಿ ನಡೆಸುತ್ತಿದ್ದಾರೆ. ಅವರಲ್ಲಿ ಹುಬ್ಬಳ್ಳಿಯ ಪೂಜ್ಯ ಶ್ರೀ ಸಿದ್ಧಾರೂಢರು ಪ್ರಮುಖರು,ಪೂಜ್ಯರು ಅದ್ವೈತ ಸಾಮ್ರಾಟ, ವೇದಾಂತ ಸಾರ್ವಭೌಮರಾಗಿ, ಎಲ್ಲರ ಅಜ್ಜನಾಗಿ ದಾರಿ ತೋರಿಸುತ್ತಿದ್ದಾರೆ. ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳು ಹುಬ್ಬಳ್ಳಿಯನ್ನು ಪುಣ್ಯಭೂಮಿಯನ್ನಾಗಿ ಪರಿವರ್ತಿಸಿದರು, ಜಾತಿ, ಮತ, ಪಂಥವೆನ್ನದೇ ಎಲ್ಲರ ಕಾಮಧೇನು, ಕಲ್ಪವೃಕ್ಷದಂತಿರುವ ಸಿದ್ಧಾರೂಢ … Continued