ಭಗವಂತನ ಅನುಭಾವದಲ್ಲಿ ಬೆರೆತರೆ ಜೀವನಕ್ಕೆ ಮುಕ್ತಿ: ಶ್ರೀ ರಘುವಿಜಯ ತೀರ್ಥ ಶ್ರೀಪಾದಂಗಳು

ಯಾದಗಿರಿ: ಮನುಷ್ಯ ನಿತ್ಯ ಜೀವನದ ಜಂಜಾಟದಿಂದ ಮಾನಸಿಕವಾಗಿ ಖಿನ್ನನಾಗುತ್ತಿದ್ದಾನೆ. ಇದರಿಂದ ಮುಕ್ತಿ ಹೊಂದಬೇಕಾದರೆ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲೆ ಕೂಡಲಿಯ ಆರ್ಯ ಅಕ್ಷೋಭ್ಯ ಮಠದ ಪೀಠಾಧಿಪತಿ ಶ್ರೀ ರಘುವಿಜಯ ತೀರ್ಥ ಶ್ರೀಪಾದಂಗಳರು ಹೇಳಿದರು. ನಗರದ ಬಿ.ಶ್ರೀನಿವಾಸರಾವ್ ಕುಲಕರ್ಣಿ ನಿವಾಸದಲ್ಲಿ ನಡೆದ ವೈಕುಂಠ ಶ್ರೀರಾಮದೇವರ ಪೂಜಾ ಕಾರ್ಯಕ್ರಮದ ನಂತರ ಭಕ್ತರಿಗೆ ಆಶೀರ್ವಚನ ನೀಡಿದ ಅವರು, … Continued