ಕುಮಟಾ: ದಿವಗಿ ಶ್ರೀ ರಾಮಾನಂದ ಅವಧೂತರು ಭಗವದೈಕ್ಯ

ಕುಮಟಾ:ಕುಮಟಾ: ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಸದ್ಗುರು ಶ್ರೀ ರಾಮಾನಂದ ಸ್ವಾಮಿ ಅವಧೂತರು ಶನಿವಾರ ರಾತ್ರಿ ೯ ಗಂಟೆಗೆ ಭಗವದೈಕ್ಯರಾದರು.. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ತಮ್ಮ ೯೮ನೇ ವಯಸ್ಸಿನಲ್ಲಿ  ಇಹಲೋಕ ತ್ಯಜಿಸಿದ್ದಾರೆ. ಅಪಾರ ಭಕ್ತ ವೃಂದದವರನ್ನು ಶೋಕಸಾಗದಲ್ಲಿ ಮುಳುಗಿಸಿದ್ದಾರೆ.ಭಾನುವಾರ ಶ್ರೀಗಳ ಅಂತ್ಯಕ್ರಿಯೆ (ಸಮಾಧಿ)  ಧಾರ್ಮಿಕ ವಿಧಿ-ವಿದಾನಗಳ ಮೂಲಕ ನೆರವೇರಿಸಲಾಗುತ್ತದೆ. (ಪೂರ್ವಾಶ್ರಮದ ಹೆಸರು ರಾಮಚಂದ್ರ … Continued