1984ರ ಆಪರೇಷನ್ ಮೇಘದೂತದ ವೇಳೆ ಹಿಮಕುಸಿತದಲ್ಲಿ ಹೂತು ಹೋಗಿದ್ದ ಸಿಯಾಚಿನ್ ವೀರನ ಪಾರ್ಥಿವ ಶರೀರ 38 ವರ್ಷಗಳ ನಂತರ ಪತ್ತೆ…!

ನವದೆಹಲಿ: ರಾಷ್ಟ್ರವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿದೆ ಮತ್ತು ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದವರ ತ್ಯಾಗವನ್ನು ಸ್ಮರಿಸುತ್ತಿರುವಾಗ ಭಾರತದ ಯೋಧರೊಬ್ಬರ ಪಾರ್ಥಿವ ಶರೀರ 38 ವರ್ಷಗಳ ಬಳಿಕ ಪತ್ತೆಯಾಗಿದೆ. ಉತ್ತರಾಖಂಡದ ಹಲ್ದ್ವಾನಿಯಲ್ಲಿನ ಕುಟುಂಬಕ್ಕೆ 38 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಸಿಕ್ಕಿದೆ. ಸಿಯಾಚಿನ್‌ನಲ್ಲಿ 1984ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಆಪರೇಷನ್ ಮೇಘದೂತದ ಭಾಗವಾಗಿದ್ದ ಲ್ಯಾನ್ಸ್ ನಾಯಕ್ ಚಂದ್ರ … Continued