ಆನೆ ದಾಳಿಗೆ ರೈತ ಸಾವು: ಕಾಡಿನೊಳಗೆ ಅರ್ಧ ಕಿಮೀ ದೂರ ಮೃತದೇಹ ಎಳೆದೊಯ್ದ ಒಂಟಿ ಸಲಗ…!

ಚಿಕ್ಕಮಗಳೂರು: ಕಾಡಾನೆ ದಾಳಿಯಿಂದ ವ್ಯಕ್ತಿ ಸಾವಿಗೀಡಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾರ್ಗೋಡು ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದ್ದು, ದಾಳಿ ಮಾಡಿ ಸಾಯಿಸಿದ ಕಾಡಾನೆ ನಂತರ ಸುಮಾರು ಅರ್ಧ ಕಿಮೀಗಿಂತಲೂ ದೂರ ಮೃತ ದೇಹವನ್ನು ಕಾಡಿನಲ್ಲಿ ಎಳೆದೊಯ್ದಿದೆ ಎಂದು ಹೇಳಲಾಗಿದೆ. ಮೃತ ವ್ಯಕ್ತಿಯನ್ನು ಆನಂದ ದೇವಾಡಿಗ (52 ವರ್ಷ) ಎಂದು ಗುರುತಿಸಲಾಗಿದೆ. ಇವರು ಮನೆಯ … Continued