ಸಿಬಿಐ ವಿಚಾರಣೆ ವೇಳೆ ಎಎಪಿ ತೊರೆಯುವಂತೆ ಒತ್ತಡ ಹಾಕಿದ್ರು, ಇಲ್ಲದಿದ್ರೆ ಪ್ರಕರಣ ಮುಂದುವರಿಯುತ್ತವೆ ಎಂದು ಹೆದರಿಸಲಾಯ್ತು: 9 ಗಂಟೆಗಳ ಸಿಬಿಐ ವಿಚಾರಣೆ ನಂತರ ಸಿಸೋಡಿಯಾ ಆರೋಪ

ನವದೆಹಲಿ: ದೆಹಲಿ ಸರ್ಕಾರದ ಅಬಕಾರಿ ನೀತಿ, ಉದ್ಯಮಿ ವಿಜಯ್ ನಾಯರ್ ಸೇರಿದಂತೆ ಇತರ ಆರೋಪಿಗಳೊಂದಿಗಿನ ಅವರ ಸಂಬಂಧಗಳು ಮತ್ತು ಪ್ರಕರಣದ ಶೋಧದ ಸಮಯದಲ್ಲಿ ಪತ್ತೆಯಾದ ದಾಖಲೆಗಳ ವಿವಿಧ ಅಂಶಗಳ ಮೇಲೆ ದೆಹಲಿ ಉಪಮುಖ್ಯಮಂತ್ರಿ ಮನೀಶ ಸಿಸೊಡಿಯಾ ಒಂಬತ್ತು ಗಂಟೆಗಳ ಕಾಲ ಸಿಬಿಐನಿಂದ ಗ್ರಿಲ್ ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು, ಸೋಮವಾರ ನಾನು ಸಿಬಿಐ ಕಚೇರಿಯಲ್ಲಿ … Continued