ಮಣಿಪುರ ಹಿಂಸಾಚಾರ: ಪರಿಸ್ಥಿತಿ ಸುಧಾರಿಸಿದೆ ಆದರೆ ಉದ್ವಿಗ್ನತೆ ಇದೆ, 13000 ನಾಗರಿಕರನ್ನು ರಕ್ಷಿಸಿದ ಸೇನೆ

ಇಂಫಾಲ : ಶುಕ್ರವಾರ ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿರಬಹುದು, ಆದರೆ ರಾಜ್ಯದಲ್ಲಿ ಇನ್ನೂ ಉದ್ವಗ್ನತೆ ಶಮನವಾಗಿಲ್ಲ ಎಂಬುದು ಸತ್ಯ. ಹಲವಾರು ಪ್ರದೇಶಗಳಲ್ಲಿ, ಮನೆಗಳು, ಶಾಲೆಗಳು, ಚರ್ಚ್‌ಗಳು ಮತ್ತು ವಾಹನಗಳು ಸೇರಿದಂತೆ ಹಲವಾರು ಆಸ್ತಿಗಳು ಗುರುವಾರ ಕೋಪಗೊಂಡ ಪ್ರತಿಭಟನಾಕಾರರಿಂದ ಸುಟ್ಟುಹೋದ ಸ್ಥಿತಿಯಲ್ಲಿವೆ. ಮೇ 3 ರಂದು ಮಣಿಪುರದ ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ (ATSUM) … Continued