ಉತ್ತರಪ್ರದೇಶ: ಚುನಾವಣೆಗಿಂತ ಮೊದಲು ಸಚಿವ ಸಂಪುಟ ವಿಸ್ತರಣೆ ಮಾಡಿದ ಸಿಎಂ ಯೋಗಿ, ಕಾಂಗ್ರೆಸ್‌ನಿಂದ ಬಂದ ಜಿತಿನ್‌ ಪ್ರಸಾದಗೆ ಕ್ಯಾಬಿನೆಟ್‌ ಸ್ಥಾನ

ಲಕ್ನೋ: ಯೋಗಿ ಆದಿತ್ಯನಾಥ್ ಸಚಿವ ಸಂಪುಟದ ಬಹುನಿರೀಕ್ಷಿತ ವಿಸ್ತರಣೆಯು ಅಂತಿಮವಾಗಿ ಮತ್ತು ಸ್ವಲ್ಪ ಅನಿರೀಕ್ಷಿತವಾಗಿ ಭಾನುವಾರ ಸಂಜೆ ಸಂಭವಿಸಿತು. ವಿಸ್ತರಣೆಯ ಜಾತಿ ಸಮತೋಲನ ಕಾಪಾಡಿದ್ದು-ಒಬ್ಬ ಬ್ರಾಹ್ಮಣ, ಮೂವರು ಒಬಿಸಿ, ಇಬ್ಬರು ಎಸ್‌ಸಿ ಮತ್ತು ಒಬ್ಬ ಎಸ್‌ಟಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. 2022 ರ ಆರಂಭದಲ್ಲಿ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದಂತೆ ಬಿಜೆಪಿಯ ಆದ್ಯತೆಗಳನ್ನು ಸ್ಪಷ್ಟವಾಗಿ ಸೂಚಿಸುತ್ತದೆ. … Continued