ಭಾರತ್ ಬಂದ್ ಯಶಸ್ವಿ ಎಂದ ಟಿಕಾಯತ್; ಹಲವಡೆ ತೀವ್ರ, ಹಲವೆಡೆ ಭಾಗಶಃ ಪ್ರತಿಕ್ರಿಯೆ
ನವದೆಹಲಿ: ಸೋಮವಾರ ಸಂಜೆ 4 ಗಂಟೆಗೆ ಕೊನೆಗೊಂಡ 10 ಗಂಟೆಗಳ ಭಾರತ್ ಬಂದ್ ಯಶಸ್ವಿಯಾಗಿದೆ ಎಂದು ಪ್ರತಿಭಟನಾ ನಿರತ ರೈತ ನಾಯಕರು ಸೋಮವಾರ ಹೇಳಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಿದ ಮೂರು ಕೃಷಿ ಕಾನೂನುಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ (SKM) ಭಾರತದಾದ್ಯಂತ ಬಂದ್ಗೆ ಕರೆ ನೀಡಿತ್ತು. ‘ಭಾರತ್ ಬಂದ್’ ಯಶಸ್ವಿಯಾಯಿತು. ನಮಗೆ … Continued