ಸಣ್ಣಪುಟ್ಟ ಗಲಾಟೆ ಆಗಿದ್ದು ನಿಜ, ನಟ ದರ್ಶನ್ಗೆ ಬುದ್ಧಿ ಹೇಳಿದ್ದೆ: ಸಂದೇಶ್ ನಾಗರಾಜ್ ಪುತ್ರ
ಮೈಸೂರು: ಹೋಟೆಲ್ನಲ್ಲಿ ಸಣ್ಣಪುಟ್ಟ ಗಲಾಟೆ ಆಗಿದ್ದು ನಿಜ. ಆಗ ದರ್ಶನ್ ಅವರಿಗೆ ನಾನೇ ಬುದ್ಧಿ ಹೇಳಿದ್ದೆ ಎಂದು ಸಂದೇಶ್ ನಾಗರಾಜ್ ಪುತ್ರ ಸಂದೇಶ್ ಗಲಾಟೆ ನಡೆದಿದ್ದನ್ನು ಒಪ್ಪಿಕೊಂಡಿದ್ದಾರೆ. ನಮ್ಮ ಹೋಟೆಲ್ನಲ್ಲಿ ಗಲಾಟೆ ಆಗಿಲ್ಲ. ಈ ಬಗ್ಗೆ ನನಗೇನೂ ಗೊತ್ತಿಲ್ಲʼ ಎಂದು ಸಂದೇಶ್ ನಾಗರಾಜ್ ಹೇಳಿಕೆ ನೀಡಿದ್ದ ರ ಬೆನ್ನಲ್ಲೇ ಅವರ ಪುತ್ರ ಸಂದೇಶ್ ಅವರು ಮಾತನಾಡಿ, … Continued