ಜ್ವರ, ಕೆಮ್ಮು, ಗಂಟಲು ನೋವಿರುವ ಯಾವುದೇ ವ್ಯಕ್ತಿಗೆ ಅದು ಬೇರೆಯದ್ದು ಎಂದು ಸಾಬೀತಾಗುವ ವರೆಗೂ ಕೋವಿಡ್ ಶಂಕಿತ ಎಂದೇ ಪರಿಗಣಿಸಿ: ಸರ್ಕಾರ

ನವದೆಹಲಿ: ದೇಶದಲ್ಲಿ ಹೊಸ ಓಮಿಕ್ರಾನ್ ಕೋವಿಡ್ -19 ರೂಪಾಂತರದ ಪ್ರಕರಣಗಳಲ್ಲಿ ತೀವ್ರ ಏರಿಕೆಯ ಮಧ್ಯೆ, ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರ ಶುಕ್ರವಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ನಿರ್ದೇಶನವನ್ನು ನೀಡಿದೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನ(ICMR) ಡಾ. ಬಲರಾಮ್ … Continued