ಉತ್ತರ ಪ್ರದೇಶ: ಹಿಟ್ಟಿಗೆ ಉಗುಳುತ್ತ ರೊಟ್ಟಿ ಮಾಡಿದ ಅಡುಗೆಯವನ ವಿರುದ್ಧ ಎನ್ಎಸ್ಎ ಕಾಯ್ದೆ ಜಾರಿ
ಲಕ್ನೋ: ಕಳೆದ ತಿಂಗಳು ಮೀರತ್ ಜಿಲ್ಲೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ರೊಟ್ಟಿಗಳನ್ನು ತಯಾರಿಸುವಾಗ ಹಿಟ್ಟಿಗೆ ಉಗುಳಿದ್ದಕ್ಕಾಗಿ ಬಂಧಿಸಲ್ಪಟ್ಟಿದ್ದ ಅಡುಗೆಯ ನೌಶಾದ್ ವಿರುದ್ಧ ಉತ್ತರ ಪ್ರದೇಶ ಸರ್ಕಾರ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಜಾರಿಗೊಳಿಸಿದೆ. ಎನ್ಎಸ್ಎ ಪ್ರಕ್ರಿಯೆಯನ್ನು ಪೊಲೀಸರು ಗುರುವಾರ ಪೂರ್ಣಗೊಳಿಸಿದ್ದು, ಗುರುವಾರ ಪರಿಶೀಲನೆ ಮತ್ತು ಅನುಮೋದನೆಗಾಗಿ ಫೈಲ್ ಅನ್ನು ಡಿಎಂಗೆ ಕಳುಹಿಸಲಾಗಿದೆ ಎಂದು ನ್ಯೂ ಇಂಡಿಯನ್ … Continued