ತಮಿಳರ ವಿರುದ್ಧದ ಅಪರಾಧ: ಯುಎನ್‌ಹೆಚ್‌ಆರ್‌ಸಿಯಲ್ಲಿ ಶ್ರೀಲಂಕಾ ವಿರುದ್ಧದ ನಿರ್ಣಯಕ್ಕೆ ಮತದಾನದಿಂದ ದೂರ ಉಳಿದ ಭಾರತ

ನವ ದೆಹಲಿ: ಜಿನೀವಾದಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (ಯುಎನ್‌ಹೆಚ್‌ಆರ್‌ಸಿ) ಶ್ರೀಲಂಕಾದ ತಮಿಳರ ವಿರುದ್ಧದ ಯುದ್ಧ ಅಪರಾಧಗಳಿಗೆ ಸಂಬಂಧಿಸಿದಂತೆ ಶ್ರೀಲಂಕಾ ವಿರುದ್ಧದ ನಿರ್ಣಯದ ಮೇಲೆ ಭಾರತ ಮತ್ತು ಇತರ 13 ದೇಶಗಳು ಮತದಾನದಿಂದ ದೂರವುಳಿದಿವೆ. 47ರಲ್ಲಿ 22 ಸದಸ್ಯರು ಪರವಾಗಿ ಮತ ಚಲಾಯಿಸಿದ ನಂತರ ‘ಶ್ರೀಲಂಕಾದಲ್ಲಿ ಸಾಮರಸ್ಯದ ಹೊಣೆಗಾರಿಕೆ ಮತ್ತು ಮಾನವ ಹಕ್ಕುಗಳ ಉತ್ತೇಜನ’ ಎಂಬ … Continued